Posts

ಪ್ರವಾಸ ಕಥನ: ಜೀಪಿನಲ್ಲಿ ಲಡಖ್‌ ಪ್ರವಾಸ

Image
                                         ಪ್ರವಾಸ ಕಥನ                                ಜೀಪಿನಲ್ಲಿ ಲಡಖ್‌ ಪ್ರವಾಸ                                   ಬರಹ: ದಿವಾಕರ ತಿಮ್ಮಣ್ಣ                                               ಚಿತ್ರಗಳು: ಡಾ|| ಸಿಂಚನ ದಿವಾಕರ , ಚಿನ್ಮಯಿ ದಿವಾಕರ                                 ವರ್ಷ: 2011(ಜೂನ್‌ 03ರಿಂದ 12ರವರೆಗೆ)   ಪ್ರಸ್ತಾಪ:  ಯಶಪಾಲ ಮಾರ್ಚ್‌ ತಿಂಗಳಿನಿಂದಲೇ ನೊಯಿಡಾದಿಂದ ದೂರವಾಣಿ ಮೂಲಕ ನಮ್ಮ ಕುಟುಂಬದ ಸದಸ್ಯರೊಂದಿಗೆ ವಿಷಯ ಪ್ರಸ್ತಾಪಿಸಿ ಸತಾಯಿಸುತ್ತಿದ್ದ… ಜೂನ್‌ ತಿಂಗಳಿನಲ್ಲಿ ಮನಾಲಿಯ ಹತ್ತಿರದ ರೊಹ್ತಾಂಗ್‌ ಪಾಸ್‌ ತೆರೆಯುತ್ತದೆಂದು ತಿಳಿಸಿ ಲಡಖ್‌ನ ಲೆಹ್‌ಗೆ ದೆಹಲಿಯಿಂದ ಜೀಪಿನಲ್ಲಿ ಕುಲ್ಲು-ಮನಾಲಿ ಮಾರ್ಗವಾಗಿ ಪ್ರವಾಸ ಹೋಗೋಣವೆನ್ನುತ್ತಿದ್ದ. ಆ ವೇಳೆಗೆ 10 ದಿನಗಳ ರಜೆ ಹೊಂದಾಣಿಕೆ ಮಾಡಿಕೊಂಡು ಬೆಂಗಳೂರು-ದೆಹಲಿ-ಬೆಂಗಳೂರು ಮಧ್ಯೆ ಮರುಪ್ರಯಾಣದ ಅನುವು ಮಾಡಿ ವಿಮಾನದ ಟಿಕೆಟ್‌ ಖರೀದಿಸಲು ಯೋಜಿಸಿ ಸಿದ್ಧವಾವಾಗಿರಲು ಸೂಚನೆ ನೀಡಿದ್ದ. ನಾವು ಏಪ್ರಿಲ್‌ ತಿಂಗಳಿನಲ್ಲಿ ವಿಮಾನಗಳ ಸೀಟು ಲಭ್ಯತೆ ನೋಡಿ ಜೂನ್‌ 03 ರಿಂದ 12ರವರೆಗೆ ದಿನಗಳನ್ನು ನಿಗದಿಪಡಿಸಿ ಬೆಂಗಳೂರಿನಿಂದ ಐದು ಜನ ಹೊರಡುವುದೆಂದು ಟಿಕೆಟುಗಳನ್ನು ಕಾಯ್ದಿರಿಸಿದೆವು… ನಾನು ನನ್ನ ಪತ್ನಿ ವಸಂತ, ಮಕ್ಕಳಾದ ಡಾ|| ಸಿಂಚನ ಡಿ., ಚಿನ್ಮಯಿ ಡಿ., ಮತ್ತು ನನ್ನ ಷಡ್ಡಕನ ಮಗಳಾದ ಪುಷ್ಪಲತ

ಬ್ರಿಟಿಷ್‌ ವಸಾಹತುಶಾಹಿ ಗುಲಾಮಿತನ ಸ್ವತಂತ್ರ ಭಾರತದಲ್ಲಿ ಇನ್ನೂ ಜೀವಂತ?! British Colonial Slavery still exists in Independent India?!

ಬ್ರಿಟಿಷ್‌ ವಸಾಹತುಶಾಹಿ ಗುಲಾಮಿತನ ಸ್ವತಂತ್ರ ಭಾರತ ದಲ್ಲಿ ಇನ್ನೂ ಜೀವಂತ ?! British Colonial Slavery stillexists in Independent India?! British Colonial Slavery still exists in Independent India?! ಈ ಬರಹ ಕ್ರಿಕೆಟ್‌ ಪ್ರಿಯರಿಗೆ ಅಪ್ರಿಯವಾದೀತು . ನಾನೇನು ಮಾಡಲಿ ಅವರವರ ತೆವಲುಗಳು ಆಭಿಪ್ರಾಯಗಳು ಅವರವರಿಗೆ . ನನ್ನ ತೆವಲು ಮತ್ತು ಅಭಿಪ್ರಾಯ ನನಗೆ . ಇತರರೆಲ್ಲರ ಅಭಿಪ್ರಾಯಗಳೆಲ್ಲಾ ... ಪ್ರಪಂಚದ ಅಭಿಪ್ರಾಯಗಳಾಗುವುದಿಲ್ಲ . ಬಿಜೆಪಿಯವರ ಅಭಿಪ್ರಾಯ ಗಾಗ್ರೆಸ್ಸಿಗರಿಗೆ ಇಷ್ಟವಾಗುದಿಲ್ಲ ... ಕಾಂಗ್ರೆಸ್ಸಿಗರ ಅಭಿಪ್ರಾಯಗಳು ಬಿಜೆಪಿಯವರಿಗೆ ಇಷ್ಟವಾಗುವುದಿಲ್ಲ . ಒಟ್ಟಿನಲ್ಲಿ ಎಲ್ಲರೂ ಅವರವರ ಅಭಿಪ್ರಾಯಗಳನ್ನು ಸಾಮಾನ್ಯರ ಮೇಲೆ ಹೇರಲಿಷ್ಟಪಡುತ್ತಾರೆ . ಹಾಗೇ ಇದೂ ಕೂಡ ... ಅಷ್ಟೇಯ .?! ಒಂ ದು ಕಟುಸತ್ಯ ಹೇಳಿದರೆ ಯಾರಿಗಾದರೂ ಕೋಪ ಬರುವುದು ಸಹಜ .. ಮತ್ತು ಅಂಥ ಸತ್ಯ ಹೇಳಲು ಈ ದೇಶದಲ್ಲಿ ಎಲ್ಲರಿಗೂ ಹಕ್ಕಿದೆ ... ಜೊತೆಗೆ ಸ್ವಾತಂತ್ರ್ಯವೂ ಇದೆ . ಎಷ್ಟು ಸ್ವಾತಂತ್ರ್ಯ ..? ಭಾರತದ ಸೈನಿಕರು ಪಾಕಿಸ್ತಾನ ಅಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಅಲ್ಲಿನ ಭಯೋತ್ಪಾದನಾ ಗುಂಪುಗಳಿಗೆ ನೆರವು ನೀಡುತ್ತಿದ್ದ ಪಾಕಿಸ್ತಾನಿ ಸೈನಿಕರು ಮತ್ತವರ ತಾಣಗಳನ್ನು ಸದೆಬಡಿದು ಬಂದರೆ… . ಈ ರಾಗಾ ಎಂಬ ರಾಹುಲ್‌ ಗಾಂಧಿಯು ಭಾರತದ ಪ್ರಧಾನ ಮಂತ್ರಿ ಶ್ರೀಯುತ ನರೇಂದ್ರ ಮೋದಿ ಯವರನ್ನು " ಖೂನ್‌ ಕಿ